Close

ಪ್ರವಾಸಿ ಸ್ಥಳಗಳು

ಫಿಲ್ಟರ್:
ಹರಿಹರೇಶ್ವರ ದೇವಸ್ಥಾನ.

ಹರಿಹರೇಶ್ವರ ದೇವಸ್ಥಾನ

ಹರಿಹರೇಶ್ವರ ದೇವಸ್ಥಾನವು ಹರಿಹರ ತಾಲ್ಲೂಕಿನ ದಾವಣಗೆರೆ ಜಿಲ್ಲೆಯ ಕರ್ನಾಟಕ ರಾಜ್ಯದಲ್ಲಿದೆ.

ಸಂಥೆಬೆನ್ನೆರ್ ಪುಷ್ಕರಿಣಿ.

ಸಂತೇಬೇನ್ನೂರು ಪುಷ್ಕರಿಣಿ

 ಸಂತೇಬೇನ್ನೂರು  “ಪುಷ್ಕರಿಣಿ”  ದಾವಣಗೆರೆ ಜಿಲ್ಲೆಯ ಪ್ರಮುಖ ಪ್ರಾವಸಿ ತಾಣವಾಗಿದೆ. ಹಾಗೂ ಈ ಪುಷ್ಕರಿಣಿಯನ್ನು  ಸ್ಥಳೀಯವಾಗಿ “ಹೊಂಡಾ” ಎಂದು ಕರೆಯುತ್ತಾರೆ.

ಶಾಂತಿಸಾಗರ ಕೆರೆ.

ಶಾಂತಿಸಾಗರ ಕೆರೆ

ಇದು ಚನ್ನಗಿರಿ ತಾಲೂಕಿನಲ್ಲಿ ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು ೧೮ ಕಿ.ಮೀ ದೂರದಲ್ಲಿದೆ. ಏಷ್ಯಾದಲ್ಲಿ ನಿರ್ಮಿಸಿದ ಎರಡನೆಯ ಅತಿದೊಡ್ಡ ಕೆರೆ ಎಂದು…

ಕಲ್ಲೆಶ್ವರ ದೇವಸ್ಥಾನ ಬಾಗಲಿ.

ಕಲ್ಲೆಶ್ವರ ದೇವಸ್ಥಾನ ಬಾಗಳಿ

ಕಲ್ಲೆಶ್ವರ ದೇವಸ್ಥಾನ  ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣಕ್ಕೆ ಸಮೀಪವಿರುವ ಬಾಗಳಿ  ಪಟ್ಟಣದಲ್ಲಿದೆ.