![ಹರಿಹರೇಶ್ವರ ದೇವಸ್ಥಾನ.](https://cdn.s3waas.gov.in/s3a8e864d04c95572d1aece099af852d0a/uploads/bfi_thumb/2018082988-olwbipxuvyo0vjo9x2715bama7qxg9hl7arrc1szcu.jpg)
ಹರಿಹರೇಶ್ವರ ದೇವಸ್ಥಾನ
ಹರಿಹರೇಶ್ವರ ದೇವಸ್ಥಾನವು ಹರಿಹರ ತಾಲ್ಲೂಕಿನ ದಾವಣಗೆರೆ ಜಿಲ್ಲೆಯ ಕರ್ನಾಟಕ ರಾಜ್ಯದಲ್ಲಿದೆ.
![ಸಂಥೆಬೆನ್ನೆರ್ ಪುಷ್ಕರಿಣಿ.](https://cdn.s3waas.gov.in/s3a8e864d04c95572d1aece099af852d0a/uploads/bfi_thumb/2018082013-olwbh2q0xeeyk42aiulja88kuxuszbyhz5o63m8s8u.jpg)
ಸಂತೇಬೇನ್ನೂರು ಪುಷ್ಕರಿಣಿ
ಸಂತೇಬೇನ್ನೂರು “ಪುಷ್ಕರಿಣಿ” ದಾವಣಗೆರೆ ಜಿಲ್ಲೆಯ ಪ್ರಮುಖ ಪ್ರಾವಸಿ ತಾಣವಾಗಿದೆ. ಹಾಗೂ ಈ ಪುಷ್ಕರಿಣಿಯನ್ನು ಸ್ಥಳೀಯವಾಗಿ “ಹೊಂಡಾ” ಎಂದು ಕರೆಯುತ್ತಾರೆ.
![ಶಾಂತಿಸಾಗರ ಕೆರೆ.](https://cdn.s3waas.gov.in/s3a8e864d04c95572d1aece099af852d0a/uploads/bfi_thumb/2018082085-olwbh8d22emohru3lx1ap6tcf9309ikvzxl2za0f7i.jpg)
ಶಾಂತಿಸಾಗರ ಕೆರೆ
ಇದು ಚನ್ನಗಿರಿ ತಾಲೂಕಿನಲ್ಲಿ ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು ೧೮ ಕಿ.ಮೀ ದೂರದಲ್ಲಿದೆ. ಏಷ್ಯಾದಲ್ಲಿ ನಿರ್ಮಿಸಿದ ಎರಡನೆಯ ಅತಿದೊಡ್ಡ ಕೆರೆ ಎಂದು…
![ಕಲ್ಲೆಶ್ವರ ದೇವಸ್ಥಾನ ಬಾಗಲಿ.](https://cdn.s3waas.gov.in/s3a8e864d04c95572d1aece099af852d0a/uploads/bfi_thumb/2018082978-olwbipxuvyo0vjo9x2715bama7qxg9hl7arrc1szcu.jpg)
ಕಲ್ಲೆಶ್ವರ ದೇವಸ್ಥಾನ ಬಾಗಳಿ
ಕಲ್ಲೆಶ್ವರ ದೇವಸ್ಥಾನ ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣಕ್ಕೆ ಸಮೀಪವಿರುವ ಬಾಗಳಿ ಪಟ್ಟಣದಲ್ಲಿದೆ.