Close

ಶಾಂತಿಸಾಗರ ಕೆರೆ

ನಿರ್ದೇಶನ

ಫೋಟೋ ಗ್ಯಾಲರಿ

  • ಶಾಂತಿಸಾಗರ ಕೆರೆ ನೋಟ ದಾವಣಗೆರೆ
    ಶಾಂತಿಸಾಗರ ಕೆರೆ ನೋಟ
  • ಶಾಂತಿಸಾಗರ ಕೆರೆ ಕೆರೆ ಕ್ರೀಡಲ್ ದಾವಣಗೆರೆ
    ಶಾಂತಿಸಾಗರ ಕೆರೆ ಕ್ರೀಡಲ್
  • ಶಾಂತಿಸಾಗರ ಮೀನುಗಾರಿಕೆ ಕೆರೆ ದಾವಣಗೆರೆ
    ಶಾಂತಿಸಾಗರ ಕೆರೆ ಮೀನುಗಾರಿಕೆ

ಇದು ಚನ್ನಗಿರಿ ತಾಲೂಕಿನಲ್ಲಿ ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು ೧೮ ಕಿ.ಮೀ ದೂರದಲ್ಲಿದೆ. ಏಷ್ಯಾದಲ್ಲಿ ನಿರ್ಮಿಸಿದ ಎರಡನೆಯ ಅತಿದೊಡ್ಡ ಕೆರೆ ಎಂದು ಹೇಳಲಾಗಿದೆ.

ತಲುಪುವ ಬಗೆ :

ವಿಮಾನದಲ್ಲಿ

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹುಬ್ಬಳ್ಳಿ ದೇಶೀಯ ವಿಮಾನ ನಿಲ್ದಾಣ.

ರೈಲಿನಿಂದ

ದಾವಣಗೆರೆ ಪ್ರವಾಸಿ ಸ್ಥಳಕ್ಕೆ ಸಮೀಪದ ರೈಲು ನಿಲ್ದಾಣವಾಗಿದೆ..

ರಸ್ತೆ ಮೂಲಕ

ಹತ್ತಿರದ ನಗರಗಳಿಂದ ಇಲ್ಲಿಗೆ ಹೋಗಲು ಸುಮಾರು ಬಸ್ಸುಗಳಿವೆ.